ವಿಜಯಪುರ: ಎಸ್ಎಸ್ಎಲ್ಸಿ
ವಿಜಯಪುರ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪವಿತ್ರಾ ಕೊಣ್ಣೂರು ಪಡೆದುಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಶಾಲಾ ವಿಧ್ಯಾರ್ಥಿನಿ ಪವಿತ್ರಾ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೇ, ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಪವಿತ್ರಾ 623 ಅಂಕ ಪಡೆದು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 21ನೆ ಸ್ಥಾನ ಪಡೆದು ಟಾಪರ್ ಆಗಿದ್ದಾರೆ. ಇನ್ನು ಪವಿತ್ರಾ ತಂದೆ ಕೆ ಎಸ್ ಆರ್ ಟಿ ಸಿ ಡ್ರೈವರ್ ಆಗಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆ| ಜಿಲ್ಲೆಗೆ ಪ್ರಥಮ | ರಾಜ್ಯಕ್ಕೆ 21ನೇ ರ್ಯಾಂಕ್
![ಎಸ್ಎಸ್ಎಲ್ಸಿ ಪರೀಕ್ಷೆ| ಜಿಲ್ಲೆಗೆ ಪ್ರಥಮ | ರಾಜ್ಯಕ್ಕೆ 21ನೇ ರ್ಯಾಂಕ್ ಎಸ್ಎಸ್ಎಲ್ಸಿ ಪರೀಕ್ಷೆ| ಜಿಲ್ಲೆಗೆ ಪ್ರಥಮ | ರಾಜ್ಯಕ್ಕೆ 21ನೇ ರ್ಯಾಂಕ್](https://karnataka1news.com/wp-content/uploads/2024/05/IMG-20240509-WA0115.jpg)