ವಿಜಯಪುರ ಬ್ರೇಕಿಂಗ್:
*ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ*
ನನಗೆ ತೊಂದರೆ ಕೊಟ್ಟವರು, ಇದೀಗ್ ತೊಂದರೆ ಅನುಭವಿಸುತ್ತಿದ್ದಾರೆ
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ
ನನಗೆ ಯಾರಾರಾರು ತೊಂದರೆ ಕೊಟ್ಟಿದ್ದಾರೆ ಅವರು ಮುಂದೆ ಅನುಭವಿಸುತ್ತಾರೆ
ಇನ್ನು ಮುಂದೇನು ಕೂಡ ತೊಂದರೆ ಅನುಭವಿಸುತ್ತಾರೆ
ನನಗೆ ತೊಂದರೆ ಕೊಟ್ಟವರ ಹೆಸರು ಹೇಳಿದ್ರೇ ಬ್ರೇಕಿಂಗ್ ನ್ಯೂಸ್ ಇರಲ್ಲ
ನಿಧನವಾಗಿ ಎಲ್ಲವೂ ಗೊತ್ತಾಗುತ್ತದೆ
ನನ್ನ ಪ್ರಕರಣದಲ್ಲಿ ನಾನು ತಕ್ಷಣವೇ ರಾಜೀನಾಮೆ ನೀಡಿದೆ
ಅದಕ್ಕಾಗಿ ಸಚಿವ ಪ್ರಿಯಾಂಕಾ ಖರ್ಗೆ ರಾಜೀನಾಮೆ ನೀಡಬೇಕು
ಖರ್ಗೆ ತನಿಖೆ ಎದುರಿಸಬೇಕು ಎಂದ ಈಶ್ವರಪ್ಪ
ತನಿಖೆ ಬಳಿಕ ಸತ್ಯಾಸತ್ಯತೆ ಬಳಿಕ ಮತ್ತೇ ಕ್ಯಾಬಿನೆಟ್ಗೆ ಸೇರಿಸಿಕೊಳ್ಳಬಹುದು
ರಾಜಕಾರಣದಲ್ಲಿ ಮಠ ಮಂದಿರ, ರೈತರಿಗೆ ಅನ್ಯಾಯವಾದ್ರೇ ನಾವು ಏನನ್ನೂ ಮಾಡಬೇಕು ಅದನ್ನು ಮಾಡುತ್ತೇವೆ ಎಂದ ಈಶ್ವರಪ್ಪ