ವಿಜಯಪುರ: ಕ್ಯಾನಲ್ ನಲ್ಲಿ ರೈತರನ್ನು ಬಿಟ್ಟು ಮೋಟರ್ ಕಳ್ಳತನಕ್ಕೆ ಯತ್ನಿಸಿರುವ ಕಳ್ಳರನ್ನು ಹಿಡಿದು ಟಂಟಂಗೆ ಕಟ್ಟಿರುವ ಘಟನೆ
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದ ಕ್ಯಾನಲ್ ಬಳಿ ಮಂಗಳವಾರ ನಡೆದಿದೆ. ಕ್ಯಾನಲ್ ನಲ್ಲಿ ರೈತರು ಬಿಟ್ಟು ಮೋಟರ್ ಕದ್ದಿದ್ದರು. ಅವರನ್ನು ಹಿಡಿದು ಅವರದ್ದೇ ಟಂಟಂಗೆ ಸ್ಥಳೀಯರು ಕಟ್ಟಿ ಹಾಕಿದ್ದಾರೆ. ಅಲ್ಲದೇ, ಓರ್ವ ಕಳ್ಳ ಪರಾರಿಯಾಗಿದ್ದಾನೆ. ಕಳ್ಳರನ್ನು ಪೋಲಿಸರ ವಶಕ್ಕೆ ನೀಡಿದರು. ಸಿಂದಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮೋಟಾರ್ ಕಳ್ಳರು ಪೊಲೀಸ್ ವಶ
![](https://karnataka1news.com/wp-content/uploads/2023/02/IMG_20230222_074734-860x479.jpg)