ಕೊಯಿಮತ್ತೂರಿನಲ್ಲಿ 1998ರಲ್ಲಿ ಬ್ಲಾಸ್ಟ್ ಪ್ರಕರಣ ! ಆರೋಪಿ ವಿಜಯಪುರದಲ್ಲಿ ಬಂಧನ

Karnataka 1 News
ಕೊಯಿಮತ್ತೂರಿನಲ್ಲಿ 1998ರಲ್ಲಿ ಬ್ಲಾಸ್ಟ್ ಪ್ರಕರಣ ! ಆರೋಪಿ ವಿಜಯಪುರದಲ್ಲಿ ಬಂಧನ
Oplus_0

ವಿಜಯಪುರ: ತಮಿಳುನಾಡಿನ ಕೊಯಿಮತ್ತೂರಿನಲ್ಲಿ 1998ರಲ್ಲಿ ನಡೆದ ಬ್ಲಾಸ್ಟ್ ಪ್ರಕರಣ ಆರೋಪಿಯನ್ನು ವಿಜಯಪುರದಲ್ಲಿ ಬಂಧಿಸಲಾಗಿದೆ. ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ವಿಜಯಪುರ ನಗರದಲ್ಲಿ
ತಮಿಳುನಾಡಿನ ಕೊಯಿಮತ್ತೂರು ಪೊಲೀಸರು ಬಂಧಿಸಿದ್ದಾರೆ. ಬ್ಲಾಸ್ಟ್ ಪ್ರಕರಣದ ಪ್ರಮುಖ ಆರೋಪಿ ಕಳೆದ 27 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಸಿದ್ದಿಕಿ ರಾಜ್ ಬಂಧಿಸಲಾಗಿದೆ. ಇನ್ನು ವಿಜಯಪುರ ನಗರದಲ್ಲಿ ಗುಪ್ತವಾಗಿ ಕಳೆದ 12 ವರ್ಷಗಳಿಂದ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸಿತ್ತಿದ್ದನು. ಅಲ್ಲದೇ, ಹುಬ್ಬಳ್ಳಿ ಮೂಲದ ಮಹಿಳೆಯೊಂದಿಗೆ ವಿವಾಹವಾಗಿರು ಸಿದ್ದಿಕಿ ರಾಜ್ ಮೂಮೂಲತಃ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿ ಯಾಗಿದ್ದಾನೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";