ವಿಜಯಪುರ: ಸಂಸದ ಜಿಗಜಿಣಗಿ ಅವರ ಮಾಜಿ ಡ್ರೈವರ್ ಹತ್ಯೆಗೈದಿರುವ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.
ಮಾರುತಿ ಭಜಂತ್ರಿ ಹಾಗೂ ರಾಮು ಹಲಗಣಿ ಬಂಧಿತ ಆರೋಪಿಗಳು. ಜನವರಿ 19, 2023 ರಂದು ಮಲ್ಲಿಕಾರ್ಜುನ ದೊಡಮನಿಯನ್ನು ತಲೆಯ ಮೇಲೆ ಕಲ್ಲು ಎತ್ತು ಹಾಕಿ ಹತ್ಯೆಗೈದು ಪರಾರಿಯಾಗಿದ್ದರು. ಈ ಕುರಿತು ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಸದರ ಮಾಜಿ ಡ್ರೈವರ್ ಹತ್ಯೆ : ಇಬ್ಬರು ಅಂದರ್
![](https://karnataka1news.com/wp-content/uploads/2023/07/Knife.jpg)