ವಿಜಯಪುರ: ಕರ್ತವ್ಯ ಲೋಪ ಹಿನ್ನಲೆ ಚಡಚಣ ಪಿಎಸ್ಐ ಮಹಾದೇವ ಯಲಿಗಾರನ್ನು ಅಮಾನತುಗೊಳಿಸಿ ಉತ್ತರ ವಲಯ ಐಜಿಪಿ ವಿಕಾಶಕುಮಾರ ಆದೇಶ ಹೊರಡಿಸಿದ್ದಾರೆ. ವಿಜಯಪುರ ಜಿಲ್ಲೆಯ ಚಡಚಣ ಪೊಲೀಸ ಠಾಣಾ ಪಿಎಸ್ಐ ಮಹಾದೇವ ಯಲಿಗಾರ ಅಮಾನತುಗೊಂಡವರು. ಕೇಸ್ವೊಂದರಲ್ಲಿ ಕರ್ತವ್ಯ ಲೋಪ ಪರಿಗಣಿಸಿ ಪಿಎಸ್ಐ ಯಲಿಗಾರನ್ನು ಐಜಿಪಿ ವಿಕಾಶ್ಕುಮಾರ ಆದೇಶ ಮಾಡಿದ್ದಾರೆ. ಅಲ್ಲದೇ, ಮುಂದಿನ ಇಲಾಖಾ ತನಿಖೆ ಆದೇಶ ಹೊರಡಿಸಿದ್ದಾರೆ.
![](https://karnataka1news.com/wp-content/uploads/2023/11/FB_IMG_1699151026226.jpg)