ರಾಜ್ಯದಲ್ಲಿ ಹಲವಾರು ನೂತನ ಚಾನಲಗಳು ಪ್ರಾರಂಭವಾಗಿದ್ದು ಅದರಲ್ಲಿ ಈಗ ಇನ್ನೊಂದು ಕನ್ನಡಿಗರ ಧ್ವನಿಯಾಗಿ ಹೊರಹೊಮ್ಮಲಿರುವ ನೂತನ ವೆಬ್ ಚಾನಲ ಕರ್ನಾಟಕ ಒನ್ ನ್ಯೂಸ್ ಚಾನಲ್ ಆದಷ್ಟು ಬೇಗ ಜನರ ಗಮನ ಸೇಳೆಯಲಿ ಮತ್ತು ಉನ್ನತವಾದ ಮಟ್ಟಕ್ಕೆ ಏರಲಿ, ಜನರ ಕಷ್ಟಗಳಿಗೆ ಸ್ಪಂಧಿಸುವ ದೊಡ್ಡ ಚಾನಲ್ ಆಗಲಿ ನೇರವಾಗಿ, ನಿಖರವಾಗಿ ಸುದ್ದಿ ಮಾಡುವ ಮನೋಭಾವ ಹೊಂದಿರಲಿ ,ಗ್ರಾಮೀಣ ಹಾಗೂ ನಗರ ಪ್ರದೇಶದ ಎಲ್ಲಾ ಪ್ರಮುಖ ಸುದ್ದಿಗಳ ಬಗ್ಗೆ ಗಮನ ಸೇಳೆಯಲಿ ಎಂದು ವಿಜಯಪೂರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಹೋರಾಟಗಾರ ಬಸವರಾಜ ಹೂಗಾರ ಶುಭ ಹಾರೈಸಿದ್ದಾರೆ.