ಕ್ಯಾನ್ಸರ್ನಿಂದ ಬಳಲುತ್ತಿದ್ದ ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ.
ಸ್ಪಷ್ಟ ಕನ್ನಡದ ಮೂಲಕ ನಿರೂಪಣೆ ಮಾಡಿ ಕನ್ನಡಿಗರ ಮನೆಗದ್ದ ಖ್ಯಾತ ನಿರೂಪಕಿ ಅಪರ್ಣ ಕನ್ನಡದ ಸ್ಮಶಾನದ ಚಿತ್ರದ ಮೂಲಕ ಜನರಿಗೆ ಪರಿಚಯವಾಗಿದ್ದು ಸುಮಾರು ಹತ್ತಕ್ಕೂ ಹೆಚ್ಚು ಚಿತ್ರದಲ್ಲಿ ನಟನೆ ಮಾಡಿದ್ದಾರೆ.
ಸರ್ಕಾರದ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ತಮ್ಮದೇ ಯಾದ ಧ್ವನಿಯ ಮೂಲಕ ಸ್ಪಷ್ಟವಾಗಿ ಕನ್ನಡ ಭಾಷೆಯಲ್ಲಿ ನಿರೂಪಣೆ ಮಾಡುತ್ತಾ ಕಾರ್ಯಕ್ರಮಗಳಿಗೆ ಮೆರಗೂ ತರುತ್ತಿದ್ದರು ಆದರೆ ಇನ್ನೂ ಬಾಳಿ ಬದುಕಬೇಕ್ಕಿದ್ದ ಈ ಸ್ಮಶಾನದ ಹೂ ಇಂದು ಕೊನೆ ಉಸಿರು ಎಳದಿದೆ.