ಬೆಂಗಳೂರು:
ರಾಜ್ಯದಲ್ಲಿ ಒಂದು ತಿಂಗಳಿಂದ ಚರ್ಚೆಗೆ ಘ್ರಾಸ್ ವಾಗಿರುವ ವಾಲ್ಮೀಕಿ ನಿಗಮದ 187 ಕೋಟಿ ಭ್ರಷ್ಟಾಚಾರದ ಪ್ರಕರಣಕ್ಕೆ ಈಗ ಇಡಿ ಪ್ರವೇಶದಿಂದ ಬಾರಿ ತಿರುವು ಪಡೆದುಕೊಂಡಿದ್ದು ಮಾಜಿ ಸಚಿವ ನಾಗೆಂದ್ರ ಅವರನ್ನು ಬಂಧನವಾಹಿದ ಬೆನ್ನೆಲೆಯಲ್ಲಿ ಈಗ ನಿಗಮದ ಅಧ್ಯಕ್ಷದ ಬಸನಗೌಡ ದದ್ದಗಲ್ ಅವರನ್ನು ಬಂಧನ ಮಾಡುವ ಎಲ್ಲಾ ಲಕ್ಷಣಗಳು ಇದ್ದು ಇದರಿಂದ ಮುಜುಗರಕ್ಕೆ ಒಳಗಾಗುವ ಮುನ್ನ ಸರ್ಕಾರ ಅವರ ಅಧ್ಯಕ್ಷ ಸ್ಥಾನವನ್ನು ವಜಾ ಮಾಡುವ ಎಲ್ಲಾ ಲಕ್ಷಣ ಕಂಡುಬಂದಿದ್ದು ಯಾವ ಹಂತಕೆ ಬಂರುತ್ತದೆ ಕಾದು ನೋಡಬೇಕು.
ಎರಡು ದಿನದಿಂದ ಮಾಜಿ ಸಚಿವ ಬಿ ನಾಗೆಂದ್ರ ಹಾಗೂ ನಿಗಮದ ಹಾಲಿ ಅಧ್ಯಕ್ಷ ಬಸನಗೌಡ ದದ್ದಗಲ್ ಅವರ ಮನೆಯ ಮೇಲೆ ಏಕಕಾಲಿಕ ದಾಳಿ ಮಾಡಿರುವ ಇಡಿ ಅಧಿಕಾರಿಗಳು ರೇಡ್ ಮಾಡಿ ಪರಿಶಿಲನೆ ನಡೆಸಿದ್ದಾರೆ, ಪರಿಶಿಲನೆ ನಡೆಸಿದ ಇಡಿ ಅಧಿಕಾರಿಗಳು ಮಾಜಿ ಸಚಿವ ನಾಗೆಂದ್ರ ಅವರನ್ನು ಈಗಾಗಲೇ ಬಂಧನ ಮಾಡಿದ್ದು, ಈಗ ನಿಗಮದ ಅಧ್ಯಕ್ಷ ಬಸನಗೌಡ ದದ್ದಗಲ್ ಅವರನ್ನು ಬಂಧಿಸುವ ಲಕ್ಷಣಗಳು ಹೆಚ್ಚಾಗಿದ್ದು ಒಂದು ವೇಳೆ ಬಂಧನ ಪಿಕ್ಸ್ ಆದರೆ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬಹುದು ಎನ್ನಲಾಗಿದೆ ಏನಾಗುತ್ತದೆ ಕಾದು ನೋಡಬೇಕು.