- ಸದಾ ಸರ್ವ ಜನರ ಏಳಿಗೆ ಭಯಸುವ ನಾಯಕರು ಹಾಗೂ ಬಡವರ ಪಾಲಿನ ಆಪ್ತ ಬಂದು ಮತ್ತು ಜೆಡಿಎಸ್ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾದ ನಾನಾಗೌಡ ಬಿರಾದಾರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಬಯಸುತ್ತಿರುವ ಕರ್ನಾಟಕ ಒನ್ ನ್ಯೂಸ್ ವೆಬ್ ಚಾನಲ ಸಿಬ್ಬಂದಿ ಹಾಗೂ ಅಭಿಮಾನಿಗಳು..
ಇವರ ಹುಟ್ಟು ಹಬ್ಬದ ನಿಮಿತ್ತವಾಗಿ ಪ್ರತಿ ವರ್ಷ ದಂತೆ ಈ ವರ್ಷ ಕೂಡಾ ಅವರ ಅಭಿಮಾನಿಗಳು ಇಂಡಿ ಮತಕ್ಷೇತ್ರದಲ್ಲಿ ವಿವಿಧ ದೇವಾಲಯಗಳಲ್ಲಿ ಪೂಜೆ ಹಾಗೂ ಆಸ್ಪತ್ರೆಯಲ್ಲಿ ಹಣ್ಣು ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.