ವಿಜಯಪುರ: ಬಾಲಕನ್ನು ಕಳ್ಳನೋರ್ವ ಕಿಡ್ನ್ಯಾಪ್ಗೆ ಯತ್ನಿಸಿರುವ ಘಟನೆ ವಿಜಯಪುರ ನಗರದ ಚಾಂದನಿ ಹಾಲ್ ಬಳಿ ನಡೆದಿದೆ.
11 ವರ್ಷದ ಭಾಸ್ಕರ್ ಗಂಗಾಧರ ಶಿರನಾಳನ್ನು ಕಿಡ್ನ್ಯಾಪ್ಗೆ ಯತ್ನಿಸಿದ್ದಾರೆ. ಇನ್ನು ಭಾಸ್ಕರ್ ತನ್ನ ಚಾಲಕಿ ತನದಿಂದ ತಪ್ಪಿಸಿಕೊಂಡು ಮನೆಗೆ ಓಡಿ ಬಂದಿದ್ದಾನೆ. ಅಲ್ಲದೇ, ಭಾಸ್ಕರ್ ಕುಟುಂಬಸ್ಥರು ಕಳ್ಳನ್ನು ಹಿಡಿಯಲು ಹೋದಾಗ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.