ವಿಜಯಪುರ: ಜಮೀನಿನಲ್ಲಿ ಆಟವಾಡುವ ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾಲೋಟಗಿ
ಗ್ರಾಮದಲ್ಲಿ ನಡೆದಿದೆ. ಸಾಲೋಟಗಿ ಗ್ರಾಮದ ಶ್ರೀಶೈಲ ಉಪ್ಪಾರ (3) ಮೃತಪಟ್ಟಿರುವ ಬಾಲಕ. ತೋಟದ ಮನೆಯ ಸಮೀಪದಲ್ಲಿರುಲ್ಲಿರುವ ಹೊಂಡದಲ್ಲಿ ಆಟವಾಡುತ್ತಾ ಹೋಗಿ ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಸಾವು
![](https://karnataka1news.com/wp-content/uploads/2024/05/IMG-20240530-WA0155-860x1147.jpg)