ವಿಜಯಪುರ: ನೀರಿನ ಸಂಪಗೆ ಬಿದ್ದು ಬಾಲಕ ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿ ನಡೆದಿದೆ. ಐದು ವರ್ಷದ
ಶ್ರೇಯಸ್ ಮೃತಪಟ್ಟಿರುವ ಬಾಲಕ. ಇನ್ನು ಮೃತ ದೇಹವನ್ನು ಮುದ್ದೇಬಿಹಾಳ ಪೊಲಿಸರು, ಅಗ್ನಿಶಾಮಕ ಸಿಬ್ಬಂದಿಗಳು ಹೊರಗಡೆಗೆ ತೆಗೆದಿದ್ದಾರೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಸಂಪಗೆ ಬಿದ್ದು ಐದು ವರ್ಷದ ಬಾಲಕ ಸಾವು…
![](https://karnataka1news.com/wp-content/uploads/2022/12/IMG-20221216-WA0025-860x484.jpg)