ವಿಜಯಪುರ: ಬೈಕ್ನಲ್ಲಿ ಆಗಮಿಸಿದ ಕಳ್ಳರು
ವೃದ್ಧೆಯ ಚಿನ್ನವನ್ನು ಕಳ್ಳತನಗೈದು ಎಸ್ಕೇಪ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. 70 ವರ್ಷದ ವೃದ್ಧೆಯಾದ ಸೋನಾಬಾಯಿ ಪರೀಟ್ ಎಂಬುವರ 3 ತೊಲಿಯ ಚಿನ್ನದ ಬೋರಮಾಳ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇನ್ನು ಗಾಯಾಳು ಸೋನಾಬಾಯಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ವೃದ್ಧೆಯ ಬೋರಮಾಳ್ ಕಳ್ಳತನ | ವೃದ್ಧೆ ಆಸ್ಪತ್ರೆಗೆ ಶಿಫ್ಟ್
![](https://karnataka1news.com/wp-content/uploads/2024/05/IMG-20240531-WA0308-860x387.jpg)