ವಿಜಯಪುರ: ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳು ಒಂದು ಶಕ್ತಿ ಎಂದು ಮಂಗಳವಾರ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು.
ವಿಜಯಪುರ ನಗರದ ಸೈನಿಕ ಶಾಲಾ ಆವರಣದಲ್ಲಿ ಸಿದ್ಧೇಶ್ವರ ಶ್ರೀಗಳ ಅಂತಿಮ ದರ್ಶನದ ಬಳಿಕ ಮಾತನಾಡಿದ ಅವರು, ಶ್ರೀಗಳು ಪ್ರಪಂಚಕ್ಕೆ ಮಾದರಿ ಆಗಿದ್ದಾರೆ. ಅವರು ಪ್ರವಚನದ ಮೂಲಕ ಸಂದೇಶ ಎಲ್ಲೆಡೆ ಸಾರಿದ್ದಾರೆ. ಸಿದ್ಧೇಶ್ವರ ಶ್ರೀಗಳು ಸಾವನ್ನು ಎದುರಿಸಿದ್ದಾರೆ. ಶ್ರೀಗಳು ಅಪಾರ ಭಕ್ತರನ್ನು ಹೊಂದಿದ್ದಾರೆ. ಪ್ರತಿಯೊಬ್ಬ ಭಕ್ತರಿಗೆ ಶ್ರೀಗಳ ದರ್ಶನ ಸಿಗುತ್ತದೆ ಎಂದರು.
ನಡೆದಾಡುವ ದೇವರು ಒಂದು ಶಕ್ತಿ.. ಸಿಎಂ ಬೊಮ್ಮಾಯಿ..
![](https://karnataka1news.com/wp-content/uploads/2023/01/IMG_20230103_155721-860x475.jpg)