ವಿಜಯಪುರ: ಗಂಡ ಹಾಗೂ ಹೆಂಡತಿಯ ಮಧ್ಯೆ ವೈವಾಹಿಕ ಜೀವನ ಸರಿ ಇಲ್ಲದಕ್ಕೆ ಸಿಂದಗಿಯಲ್ಲಿ ಡಬಲ್ ಮರ್ಡರ್ ಆಗಿದೆ ಎಂದು ಎಸ್ಸಿ ಎಚ್ ಡಿ ಆನಂದಕುಮಾರ ಮಾಹಿತಿ ನೀಡಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ರಾಜಶ್ರಿ ಯರಗಲ್ಲ, ನಾನಾಗೌಡ ಯರಗಲ್ಲನ್ನು ರಾಜಶ್ರಿ ಪತಿ ಶಂಕರಗೌಡ ಹತ್ಯೆಗೈದಿದ್ದಾನೆ. ಇನ್ನೂ
ಶಂಕರಗೌಡ ಬಿರಾದಾರ, ಅಪ್ಪಾಸಾಹೇಬ್ ಬಿರಾದಾರ, ನಾಗಮ್ಮ ಬಿರಾದಾರ, ಸಂಗಣ್ಣ ಬಿರಾದಾರ, ಮಂಜುನಾಥ ಬಿರಾದಾರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ಅಲ್ಲದೇ, ಆರೋಪಿಗಳ ಬಂಧನಕ್ಕೆ ವಿಶೇಷ ಮೂರು ತಂಡ ರಚನೆ ಮಾಡಲಾಗಿದೆ ಎಂದರು.