ವಿಜಯಪುರ:
ಉದಯಪುರನಲ್ಲಿ ಕನ್ಹಯ್ಯಲಾಲ್ ಹತ್ಯೆ ಪ್ರಕರಣದ ಆರೋಪಿಗಳ ಹಂತಕರ ಎರಡು ಕೈ, ಕಾಲ್ ತೆಗೆಯಬೇಕು ಎಂದು ವಿಜಯಪುರದಲ್ಲಿ ಮನಗೂಳಿ ಮಠದ ಅಭಿನವ ಸಂಗನಬಸವ ಶ್ರೀಗಳು ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಇನ್ನು
ಹಂತಕರನ್ನು ಗುಂಡಿಟ್ಟು ಕೊಲಬಾರದು. ಎರಡು ಕೈ, ಎರಡು ಕಾಲು ತೆಗೆಯಬೇಕು. ಇದು ಎಲ್ಲಾರಿಗೂ ಪಾಠ ಆಗಬೇಕು ಎಂದರು. ಅಲ್ಲದೇ, ಭಾರತದ ಇಸ್ಲಾಮಿಕ್ ನವರನ್ನು ಪಾಕಿಸ್ತಾನ ಸ್ವಾಗತಿಸಿದ್ರೇ ನಾನು ದೇಶವನ್ನು ಬಿಡುತ್ತೇನೆ ಎಂದು ಇಸ್ಲಾಮಿಕ್ ಧರ್ಮಕ್ಕೆ ಮನಗೂಳಿ ಶ್ರೀ ಚಾಲೆಂಜ್ ಮಾಡಿದರು. ಇಸ್ಲಾಮಿಕ್ ಧರ್ಮದಲ್ಲಿ 75% ಒಳ್ಳೆಯವರು ಇದ್ದಾರೆ. 25% ಕೆಟ್ಟವರು ಇದ್ದಾರೆ ಎಂದರು.