ವಿಜಯಪುರ: ಕಬ್ಬಿನ ರಾಡ್ ತೋರಿಸಿ ಹಣ ಲೂಟಿ ಮಾಡುತ್ತಿದ್ದ ಗ್ಯಾಂಗ್ನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ನಗರದ ರೇಡಿಯೋ ಕೇಂದ್ರ ಬಳಿ ನಡೆದಿದೆ.
ಸೋಯಲ್ ಕಲೆಗಾರ, ಮೊಹಮ್ಮದ್ ಮುದ್ದಾಪೂರ, ರಾಹುಲ್ ಬೆಳ್ಳುಬ್ಬಿ, ಮಂಜುನಾಥ ಪೀರಗಾ, ಸೋಮನಾಥ್ ಮೋಲೆ ಬಂಧಿತ ಆರೋಪಿಗಳು. ಇನ್ನು ಬಂಧಿತರಿಂದ 1 ಪ್ಯಾಕೇಟ್ ಕಾರದ ಪುಡಿ, ರೋಪ್ ,ಐರನ್ ರಾಡ್, ಚಾಕು, ನೂಲಿನ ಹಗ್ಗ ಜಪ್ತಿಗೈದಿದ್ದಾರೆ.
![](https://karnataka1news.com/rugleeps/2022/09/IMG_20220921_111301.jpg)
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ, ಜನರು ತಡೆದು ನಿಲ್ಲಿಸಿ, ಹಣ, ಬೆಳೆಬಾಳುವ ವಸ್ತು ದೋಚುತ್ತಿದ್ದ ಗ್ಯಾಂಗ್ನ್ನು ಖಚಿತ ಮಾಹಿತಿ ಆಧರಿಸಿ ಗಾಂಧಿಚೌಕ್ ಸಿಪಿಐ ಸಿದ್ಧೇಶ ನೇತೃತ್ವದ ತಂಡ ಬಂಧಿಸಿದೆ. ಈ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.