ವಿಜಯಪುರ: ಕಳ್ಳರು ಮನೆಯಲ್ಲಿ ತಮ್ಮ ಕೈಚಳಕ ತೋರಿಸಿ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ನಗದು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಮನಗೂಳಿ ಲೇಔಟ್ ನಲ್ಲಿ ನಡೆದಿದೆ.
ದಾನಪ್ಪ ಪಡಶೆಟ್ಟಿ ಎಂಬುವವರ ಮನೆಯಲ್ಲಿ ಕಳ್ಳರು ಕನ್ನಹಾಕಿದ್ದಾರೆ.
ಇನ್ನೂ ಮನೆಯಲ್ಲಿದ್ದ 1.5 ಗ್ರಾಂ ಬಂಗಾರ, ಬೆಳ್ಳಿ ಮೂರ್ತಿ, 8 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
![](https://karnataka1news.com/rugleeps/2022/06/WhatsApp-Image-2022-02-11-at-6.57.10-PM-2.jpeg)