ವಿಜಯಪುರ:
ಮುಗುಳಕೊಡದಲ್ಲಿ ನೂತನ ಶಾಲಾ ಕಟ್ಟಡ ಉದ್ಘಾಟನೆಯನ್ನು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರುಬಸವಜಯಮೃತ್ಯುಂಜಯಸ್ವಾಮೀಜಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಲಿಂಗಾಯತ ಪಂಚಮಸಾಲಿ ರೈತ ನಾಯಕ ಸುರೇಶ್ ಹೊಸಪೇಟೆ , ಉತ್ತರ ಪ್ರದೇಶದ ಘಟಕದ ರಾಮನ ಗೌಡ ಪಾಟೀಲ್ , ತಾಲ್ಲೂಕಿನ ಅಧ್ಯಕ್ಷ ಶಿವ ಬಸವ ಕಪ್ಸೆ ಮೊದಲಾದವರು ಉಪಸ್ಥಿತರಿದ್ದರು.
ನೂತನ ಶಾಲೆಯನ್ನು ಸ್ಥಾಪಿಸಿರುವ ರಮೇಶ್ ಕೇತೆ ಗೌಡ ಹಾಗೂ ಕುಟುಂಬದವರು ಸರ್ವರನ್ನು ಸ್ವಾಗತಿಸಿ ಸನ್ಮಾನಿಸಿದರು.