ವಿಜಯಪುರ: ಕೆವಿಜಿಬಿ ಬ್ಯಾಂಕ್ ಶಾಖೆಯಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ನಡೆದಿದೆ.
ವಿಜಯಪುರ ನಗರದ ಗಾಂಧಿನಗರ ನಿವಾಸಿಗಳಾದ ಯುನೂಸ್ ಅಹ್ಮದ್ ಶೇಖ್, ಅಮೀರ್ ಸೋಹೇಲ್ ಲಾಲಸಾಬ್, ಆನಂದ ಸಿಂತ್ರೆ ಬಂಧಿತರು. 2021ರಂದು ಅಗಸ್ಟ್ 5ರಂದು ಕೊಲ್ಹಾರದ ಕೆವಿಜಿಬಿನಲ್ಲಿ ಕಳ್ಳತನಕ್ಕೆ ಯತ್ನಿಸಿದರು. ಕೊಲ್ಹಾರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.