ವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮತ್ತೆ ಶಾಸಕರಾಗಲಿ ಹಾಗೂ 2023ರ ಮುಖ್ಯಮಂತ್ರಿ ಆಗಲೆಂಬ ಹರಕೆ ಹೊತ್ತು ದೀಡ ದೀರ್ಘದಂಡ ನಮಸ್ಕಾರ ಹಾಕಲಾಗಿದೆ. ಯತ್ನಾಳ ಅಭಿಮಾನಿ
ಬಸವರಾಜ ಮರೋಳ ಬಸವನಬಾಗೇವಾಡಿ ತಾಲೂಕಿನ ನಾಗೂರ ಗ್ರಾಮದ ಯಮನೂರೇಶ್ವರ ದೇವಸ್ಥಾನದಿಂದ ಸುಮಾರು ನಾಲ್ಕು ಕಿಲೋಮೀಟರ್ ದೀರ್ಘದಂಡ ನಮಸ್ಕಾರ ಹಾಕಿದ್ದಾನೆ. ಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನದವರೆಗೆ ದೀಡ ನಮಸ್ಕಾರ ಹಾಕಿದ್ದಾರೆ.
ಶಾಸಕ ಯತ್ನಾಳ ಸಿಎಂ ಆಗ್ಲಿ.. ಯತ್ನಾಳ ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ…
![ಶಾಸಕ ಯತ್ನಾಳ ಸಿಎಂ ಆಗ್ಲಿ.. ಯತ್ನಾಳ ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ… ಶಾಸಕ ಯತ್ನಾಳ ಸಿಎಂ ಆಗ್ಲಿ.. ಯತ್ನಾಳ ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ…](https://karnataka1news.com/wp-content/uploads/2023/01/IMG-20230119-WA0165.jpg)