ವಿಜಯಪುರ: ಉಪ್ಪಲಿಬುರ್ಜ್ ಮೇಲಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ನಗರದ ಉಪ್ಪಲಿಬುರ್ಜ್ನಲ್ಲಿ ಸೋಮವಾರ ನಡೆದಿದೆ. ಚಂದಾಬಾವಡಿ ನಿವಾಸಿ
ಖಾಜಾ ನದಾಫ್ ಎಂಬಾತನು ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. ಇನ್ನೂ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಉಪ್ಪಲಿಬುರ್ಜ್ನಿಂದ ಜಿಗಿದು ವ್ಯಕ್ತಿ ಆತ್ಮಹತ್ಯೆ
![](https://karnataka1news.com/wp-content/uploads/2023/03/IMG_20230313_102340-860x477.jpg)