ರಾಜ್ಯದಲ್ಲಿ ಹಲವಾರು ನೂತನ ಚಾನಲಗಳು ವಿವಿಧ ಕ್ಷೇತ್ರದಲ್ಲಿ ವಿವಿಧ ರೀತಿಯಲ್ಲಿ ಸಾಮಾಜಿಕ ಕಾರ್ಯಗಳು ಮಾಡುತ್ತಾ ಬಂದಿದ್ದು ಅದರಲ್ಲಿ ಈಗ ಇನ್ನೊಂದು ಕನ್ನಡಿಗರ ಧ್ವನಿಯಾಗಿ ಹೊರಹೊಮ್ಮಲಿರುವ ಮಡಿವಾಳ ಎಸ್ ಇಂಡಿ ಸಾರಥ್ಯದ ನೂತನ ವೆಬ್ ಚಾನಲ ಕರ್ನಾಟಕ ಒನ್ ನ್ಯೂಸ್ ಚಾನಲ್ ಆದಷ್ಟು ಬೇಗ ಜನರ ಗಮನ ಸೇಳೆಯಲಿ ಮತ್ತು ಉನ್ನತವಾದ ಮಟ್ಟಕ್ಕೆ ಏರಲಿ, ಜನರ ಕಷ್ಟಗಳಿಗೆ ಸ್ಪಂಧಿಸುವ ದೊಡ್ಡ ಚಾನಲ್ ಆಗಲಿ ನೇರವಾಗಿ, ನಿಖರವಾಗಿ ಸುದ್ದಿ ಮಾಡುವ ಮನೋಭಾವ ಹೊಂದಿರಲಿ ,ಗ್ರಾಮೀಣ ಹಾಗೂ ನಗರ ಪ್ರದೇಶದ ಎಲ್ಲಾ ಪ್ರಮುಖ ಸುದ್ದಿಗಳ ಬಗ್ಗೆ ಗಮನ ಸೇಳೆಯಲಿ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ಹಾಗೂ ಸಮಾಜ ಸೇವಕರು ನಾನಾಗೌಡ ಎಮ್ ಬಿರಾದಾರ ಅವರು ಶುಭ ಹಾರೈಸಿದ್ದಾರೆ.
ಕರ್ನಾಟಕ ಒನ್ ನ್ಯೂಸ್ ಗೆ ಶುಭಕೋರಿದ :ನಾನಾಗೌಡ ಬಿರಾದಾರ
![](https://karnataka1news.com/wp-content/uploads/2024/07/nanagouda-Biradar.jpeg)