![](https://karnataka1news.com/wp-content/uploads/2024/01/IMG_20240123_161315.jpg)
ವಿಜಯಪುರ: ಕರ್ತವ್ಯ ನಿರತ ಸಬ್ ಇನ್ಸಪೆಕ್ಟರ್ ಅಸುನೀಗಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. 28 ವರ್ಷದ ಶಂಕರಗೌಡ ಸಾರವಾಡ ಮೃತ ಪಿಎಸ್ಐ. ಇನ್ನು ವೈರ್ ಲೆಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ, ನರ ರೋಗದಿಂದ ಪಿಎಸ್ಐ ಶಂಕರಗೌಡ ಬಳಲುತ್ತಿದ್ದರು. ಅದಕ್ಕಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪಿಎಸ್ಐ ಸಾವಿಗೆ ಎಸ್ಪಿ ಋಷಿಕೇಷ ಸೋನವಾಣೆ ಹಾಗೂ ಹಿರಿಯ ಅಧಿಕಾರಿಗಳ ಸಿಬ್ಬಂದಿಗಳ ಕಂಬನಿ ವ್ಯಕ್ತಪಡಿಸಿದ್ದಾರೆ.
![](https://karnataka1news.com/wp-content/uploads/2023/12/IMG-20231227-WA0126-1-1024x1024.jpg)