ವಿಜಯಪುರ: ಒಂದೇ ಮದುವೆ ಆಗಬೇಕು. ಎರಡೇ ಮಕ್ಕಳು ಮಾಡಬೇಕು ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಇನ್ನು ಹಮ್ ದೋ ಹಮಾರೇ ದೋ ಅಷ್ಟೆ. ನನಗೆ ಐದು ನಮ್ಗೆ 25 ಆದ್ರೇ, ದೇಶ ಪಾಕಿಸ್ತಾನ ಆಗುತ್ತದೆ. ಅದಕ್ಕಾಗಿ ಸಾಧ್ವಿ ಹೇಳಿದ್ದು ನಿಜ ಇದೆ, ಅದರಲ್ಲಿ ತಪ್ಪೇನು ಇಲ್ಲ. ಇನ್ನು ಕಾಮನ್ ಸಿವಿಲ್ ಕೋರ್ಟ್ ಬರಬೇಕು. ಅಲ್ಲದೇ, ಒಂದೇ ಮದುವೆಯಾಗಿ ಎರಡು ಮಕ್ಕಳು ಮಾಡಬೇಕು. ಇಲ್ಲಂದ್ರೇ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಜನತ್ ಇದೆ ಎಂದರು.