ಯಾದಗಿರಿ: ಟಂಟಂ ಮತ್ತು ಟ್ಯ್ರಾಕ್ಟರ್ ನಡುವೆ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, ಮೂರು ಗಂಭೀರವಾಗಿ ಗಾಯಗೊಂಡಿರುವ ಘಟನೆ
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವರಗೋನಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ. ವೆಂಕಟೇಶ (23) ನಾರಾಯಣ (17) ಮೃತಪಟ್ಟ ಯುವಕರು. ಗಂಭೀರ ಗಾಯಗೊಂಡವರನ್ನ ಸುರಪುರ ತಾಲ್ಲೂಕ ಆಸ್ಪತ್ರೆಗೆ ಚಿಕಿತ್ಸೆಗೆಂದು ರವಾನೆ ಮಾಡಲಾಗಿದೆ.
ಸುರಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುರಪುರ ಪೊಲೀಸ್ ಠಾಣಾ ವ್ಯಾಪ್ಯಿಯಲ್ಲಿ ಘಟನೆ ಸಂಭವಿಸಿದೆ.
ರಸ್ತೆ ಅಪಘಾತ.. ಇಬ್ಬರು ಖೋಖೋ ಕ್ರೀಡಾಪಟುಗಳ ಸಾವು…
![](https://karnataka1news.com/wp-content/uploads/2022/12/IMG_20221212_183710-1.jpg)