ಸಿದ್ಧೇಶ್ವರ ಶ್ರೀಗಳ ನಾಡಿಮಿಡಿತ ಕಡಿಮೆ ಆಗ್ತಿದೆ – ವೈದ್ಯರ ಮಾತು..

WhatsApp Group Join Now Telegram Group Join Now ವಿಜಯಪುರ: ನಡೆದಾಡುವ ದೇವರು ಸಿದ್ಧೇಶ್ವರ ಶ್ರೀಗಳ ನಾಡಿ ಮಿಡಿತ ಸ್ವಲ್ಪ ಕಡಿಮೆ ಆಗಿದೆ. ಉಸಿರಾಟದ ಕಡಿಮೆ ಆಗ್ತಿದೆ ಎಂದು ಡಾ. ಮಲ್ಲಣ್ಣ ಮೂಲಿಮನಿ ಹೇಳಿದರು. ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸೋಮವಾರ ಮಾತನಾಡಿದ ಅವರು, ಉಸಿರಾಡಲು ತೊಂದರೆ ಆಗ್ತಿದೆ. ಆಕ್ಸಿಜನ್ ನೀಡ್ತಿದ್ದೇವೆ. ಮುಂಜಾನೆಯಿಂದ ಆಹಾರಕ್ಕೆ ಏನು ತೆಗೆದುಕೊಳ್ತಿಲ್ಲ.‌ ಬಿಪಿ ಕಡಿಮೆಯಾಗಿದೆ, ಆಕ್ಸಿಜನ್ ಕಡಿಮೆ, ಪಲ್ಸ್ ಕಡಿಮೆ, ನಾಡಿ ಮಿಡಿತ ಕಡಿಮೆಯಾಗಿದೆ. ಆದ್ರು, ಸ್ಟೆಬಲ್ ಆಗಿದ್ದಾರೆ ಎಂದರು. WhatsApp Group … Continue reading ಸಿದ್ಧೇಶ್ವರ ಶ್ರೀಗಳ ನಾಡಿಮಿಡಿತ ಕಡಿಮೆ ಆಗ್ತಿದೆ – ವೈದ್ಯರ ಮಾತು..