ವಿಜಯಪುರ: ಮನೆಯ ಎದುರು ನಿಲ್ಲಿಸಿದ ಬೈಕ್ ತೆಗೆಯುವ ವಿಚಾರಕ್ಕೆ ಓರ್ವನ ಮೇಲೆ ಆಯುಧದಿಂದ ಹಲ್ಲೆಗೈದಿರುವ ಘಟನೆ ವಿಜಯಪುರ ನಗರದ ಟಕ್ಕೆಯಲ್ಲಿ ನಡೆದಿದೆ. ಕಿರಣ ಗಜಕೋಶ ಹಲ್ಲೆಗೊಳಗಾದವರು. ಇನ್ನೂ
ಬಸಯ್ಯ ಹಿರೇಮಠ, ಗೌರಮ್ಮ ಹಿರೇಮಠ, ಸಿದ್ದರಾಮಯ್ಯ ಹಿರೇಮಠ ಹಲ್ಲೆಗೈದಿದ್ದಾರೆ ಎಂದು ಕಿರಣ ಆರೋಪಿಸಿದ್ದಾನೆ. ಹಲ್ಲೆಯ ವಿಡಿಯೋ ಪಕ್ಕದ ಮನೆಯ ಸಿಸಿಟಿವಿಯಲ್ಲಿ ವಿಡಿಯೋ ಸೆರೆಯಾಗಿದೆ. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ವಿಜಯಪುರದಲ್ಲಿ ಭಯಂಕರ ಹೊಡೆದಾಟ
![ವಿಜಯಪುರದಲ್ಲಿ ಭಯಂಕರ ಹೊಡೆದಾಟ ವಿಜಯಪುರದಲ್ಲಿ ಭಯಂಕರ ಹೊಡೆದಾಟ](https://karnataka1news.com/wp-content/uploads/2023/05/IMG_20230523_100944-860x463.jpg)