ವಿಜಯಪುರ: ಡಿಸೆಂಬರ್ 13ಕ್ಕೆ ಪಾರ್ಲಿಮೆಂಟ್ ಮೇಲೆ ಅಟ್ಯಾಕ್ ಆಗಿತ್ತು. ಆ ವೇಳೆಯಲ್ಲಿ ನಾನು ಎಂಪಿ ಆಗಿದೆ. ನನ್ಮೇಲೆ ಅಟ್ಯಾಕ್ಮಗೆ ಯತ್ನ ಮಾಡಲಾಗಿತ್ತು ಎಂದು ಕರಾಳ ದಿನವನ್ನು ಇಂಚಿಂಚು ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಚ್ಚಿಟ್ಟರು.
ವಿಜಯಪುರದಲ್ಲಿ ಮಾತನಾಡಿದ ಅವರು, ಭಯೋತ್ಪಾದಕರಿಂದ ನಾನು ಒಂದು ಇಂಚಿನಲ್ಲಿ ನಾನು ಉಳಿದು ಬದುಕಿದ್ದೇನೆ. ನನ್ನನ್ನು ಲಾಕರ್ ಬಳಿ ಮೂವರು ಎಂಪಿಗಳನ್ನು ಇಟ್ಟಿದ್ದರು. ಅದಕ್ಕಾಗಿ ನಾನು ಅಂದಿನಿಂದ ನಾನು ಜನ್ಮ ದಿನಾಚರಣೆ ಆಚರಣೆ ಮಾಡಿಲ್ಲ. ದಿಲ್ಲಿ ಪಾರ್ಲಿಮೆಂಟ್ನಲ್ಲಿ ಪೊಲೀಸರು, ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಅವರ ರಕ್ಷಣೆಯಿಂದ ನಾನು ಬದುಕಿದ್ದೇನೆ ಎಂದು ತಮ್ಮ ಕರಾಳ ಅನುಭವ ಬಿಚ್ಚಿಟ್ಟರು.