![](https://karnataka1news.com/wp-content/uploads/2023/07/IMG-20230715-WA0040.jpg)
ವಿಜಯಪುರ: ಹಾಲು ಪೂರೈಸುವ ಹಾಲಿನ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮನಗೂಳಿ ಬಳಿ ನಡೆದಿದೆ. ಇನ್ನೂ ಚಾಲಕನ ನಿಯಂತ್ರಣ ತಪ್ಪಿ ನಂದಿನಿ ಹಾಲಿನ ಕ್ಯಾಂಟರ್ ಅಪಘಾತ ಆಗಿದೆ. ಇದರಿಂದ ಹಾಲಿನ ಪ್ಯಾಕೇಟ್ಗಳು ಹಾನಿ ಆಗಿದ್ದಾವೆ. ಅಲ್ಲದೇ, ಅಪಘಾತದಲ್ಲಿ ಕ್ಯಾಂಟರ್ ವಾಹನ ಸಂಪೂರ್ಣವಾಗಿ ಹಾನಿಯಾಗಿದೆ. ಆದ್ರೇ, ಯಾವುದೇ ಪ್ರಾಣ ಹಾನಿಯಾಗಿಲ್ಲ. ಮನಗೂಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
![](https://karnataka1news.com/wp-content/uploads/2023/07/IMG-20230715-WA0035-576x1024.jpg)