![](https://karnataka1news.com/wp-content/uploads/2023/01/1.jpg)
ವಿಜಯಪುರ: ಕ್ಯಾಂಟರ್ ವಾಹನದಲ್ಲಿದ್ದ ಪಾರ್ಸಲ್ ವಸ್ತುಗಳನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ. ಕ್ಯಾಂಟರ್ ವಾಹನ ಪುನಾದಿಂದ ಬೆಂಗಳೂರಗೆ ಪಾರ್ಸೆಲ್ ತೆಗೆದುಕೊಂಡು ಹೋಗುವಾಗ ನಿಡಗುಂದಿಯಲ್ಲಿ ನಿಧಾನವಾಗಿ ವಾಹನ ಹೋಗುವ ವೇಳೆ ವಾಹನದಿಂದ ಪಾರ್ಸೆಲ್ಗಳನ್ನು ಕಳ್ಳತನ ಮಾಡಿದ್ದಾರೆ. ನಿಡಗುಂದಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.