ವಿಜಯಪುರ: ಬೈಕ್ ಮೇಲೆ ಮರೆತು ಹೋಗಿದ್ದ ಬ್ಲಾಗ್ನಲ್ಲಿರುವ ಚಿನ್ನ ಕಳ್ಳರು ಕಳ್ಳತನಗೈದು ಪರಾರಿಯಾಗಿರುವ ಘಟನೆ ವಿಜಯಪುರ ನಗರದ ಕೋರ್ಟ್ ಎದುರಿನ ಸಾಯಿ ಹೋಟೆಲ್ ಬಳಿ ನಡೆದಿದ್ದು, ತಡವಾಗಿ ಘಟನೆ ಬೆಳಕಿಗೆ ಬಂದಿದೆ.
ಮೀನಾಕ್ಷಿ ರಾಹುಲ್ ಮೋರೆ ಎಂಬುವರು ಚಿನ್ನ ಕಳೆದುಕೊಂಡವರು. ಅಲ್ಲದೇ, ಕೋರ್ಟ್ ನಲ್ಲಿ ಅರ್ಜೆಂಟ್ಯಾಗಿ ಥಂಬ್ ಒತ್ತು ಸಲುವಾಗಿ ಬೈಕ್ನಲ್ಲೇ ಬ್ಯಾಗ್ ಬಿಟ್ಟು ಹೋಗಿದ್ದಾರೆ. ಬ್ಯಾಗ್ನಲ್ಲಿದ್ದ 40 ಸಾವಿರ ಮೌಲ್ಯದ ಚಿನ್ನ ಕಳ್ಳರು ಕಳ್ಳತನಗೈದು ಪರಾರಿಯಾಗಿದ್ದಾರೆ. ಈ ಕುರಿತು ಜಲನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.