ವಿಜಯಪುರ: ಭಾರೀ ಮಳೆಗೆ ಮೂರು ಮನೆಗಳು ಹಾನಿಯಾಗಿದೆ ಎಂದು ವಿಜಯಪುರ ಜಿಲ್ಲಾಡಳಿತ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ಶನಿವಾರ ಮಾಹಿತಿ ತಿಳಿಸಿದ್ದಾರೆ. ಆಲಮೇಲನಲ್ಲಿ ಎರಡು, ಬಬಲೇಶ್ವರದಲ್ಲಿ ಒಂದು ಮನೆ ಹಾನಿಯಾಗಿದೆ. ಇನ್ನೂ ಆಲಮೇಲನಲ್ಲಿ ಗೌರಾಬಾಯಿ ಬಳಗುಂಪಿ, ಲಕ್ಷ್ಮಿಬಾಯಿ ಜೇರಟಗಿ ಮನೆ ಹಾನಿಯಾಗಿದೆ. ಆದ್ರೇ, ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಮಾಹಿತಿ ತಿಳಿಸಿದ್ದಾರೆ.
![](https://karnataka1news.com/wp-content/uploads/2023/07/IMG-20230722-WA0041-1024x972.jpg)