![](https://karnataka1news.com/wp-content/uploads/2023/06/IMG_20230617_194243-691x1024.jpg)
ವಿಜಯಪುರ: ವಿಜಯಪುರ ಜಿಲ್ಲೆಯ ಖಡಕ್ ಐವರು ಪೊಲೀಸರಿಗೆ ವರ್ಗಾವಣೆ ಮಾಡಿ ಸಿಎಂ ಸಿದ್ದರಾಮಯ್ಯ ಸರ್ಕಾರ ಆದೇಶ ಹೊರಡಿಸಿದೆ. ವಿಜಯಪುರ ನಗರದ 5 ಪಿಎಸ್ಐಗೆ ಜಿಲ್ಲೆಯ ವಿವಿಧ ಪೊಲೀಸ ಠಾಣೆಗೆ ವರ್ಗಾವಣೆಗೊಳಿಸಿ ಆದೇಶ ಮಾಡಿದೆ. ಆದರ್ಶನಗರ ಪಿಎಸ್ಐ ಯತೀಶ ಕೆಗೆ ಕೂಡಗಿ ಠಾಣೆ, ಮಹದೇವ ಯಲಿಗಾರ ಹುಬ್ಬಳ್ಳಿ ಟೂ ಚಡಚಣ ಠಾಣೆ, ದೇವರಾಜ್ ಉಳ್ಳಾಗಡ್ಡಿ ಎಪಿಎಂಸಿ ಟೂ ತಿಕೋಟಾ, ರೇಣುಕಾ ಹಳ್ಳಿ ಕೂಡಗಿ ಟೂ ವಿಜಯಪುರ ಡಿಪಿಓ ಆ್ಯಂಡ್ ಸೀತಾರಾಮ್ ಲಮಾಣಿ ಗೋಳಗುಮ್ಮಟ್ ಟೂ ವಿಜಯಪುರ ಡಿಪಿಓಗೆ ವರ್ಗಾವಣೆ ಮಾಡಲಾಗಿದೆ.
![](https://karnataka1news.com/wp-content/uploads/2023/06/IMG_20221209_154726.jpg)