ಬೆಂಗಳೂರು: ಕರ್ನಾಟಕ ಟೇಕ್ವಾಂಡೋ ಅಕಾಡೆಮಿ ಕೆಟಿಎ ಕಪ್-2022 ನಲ್ಲಿ ವಿಜಯಪುರ ಜಿಲ್ಲಾ ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಕರ್ನಾಟಕ ಟೇಕ್ವಾಂಡೋ ಅಕಾಡೆಮಿ ವತಿಯಿಂದ ಬೆಂಗಳೂರಿನ ಡೆಕ್ತ್ಲೊನ್ ಅನುಭವ 157 ನಲ್ಲಿ ನಡೆದ್ ಟೇಕ್ವಾಂಡೋ ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲೆ ಟೇಕ್ವಾಂಡೋ ಸಂಸ್ಥೆಯ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಿ ವಿಜೇತರಾಗಿದ್ದಾರೆ.
ಚಿನ್ನದ ಪದಕ ವಿಜೇತರಾದ ಶೌರ್ಯ ಪಾಟೀಲ್,
ಸುಕೀಲ ಕಾಂಬಳೆ, ಮಧು ಗಾಗರೇ, ಭಾಗ್ಯಾ ಮಂಟೂರ
ಬೆಳ್ಳಿ ಪದಕ – ಪ್ರೀತಮ್ ಪಿ ಎ, ಪ್ರೀತಮ್ ಸರಗಿಹಳ್ಳಿ, ಕಾರ್ತಿಕ್ ಚವ್ಹಾಣ, ಸಿದ್ಧಾರ್ಥ ಬಂಗಾರತಲ, ವಿನೋದ ಜಾಧವ
ಕಂಚ್ಚಿನ ಪದಕ- ಮಲ್ಲಿಕರ್ಜುನ ಬೋಸಲೆ, ಮಹಮ್ಮದ್ ಅಫ್ಫಾನ್ ಕರಡಿ, ಸುಂದರ ಪೂಜಾರಿ ಪದಕ ಗೆದ್ದವರು.
ಇನ್ನು ತರಬೇತಿದಾರರು ವಿಜಯಕುಮಾರ ಎಂ ರಾಠೋಡ್ ಕಾರ್ಯನಿರ್ವಹಿಸಿದ್ದಾರೆ.