ಅಖಿಲ ಭಾರತ ಬ್ರಹ್ಮಣ ಸಮಾಜ ಮಹಾಸಂಘದಿಂದ ಪ್ರತಿಭಟನೆ*

Karnataka 1 News
ಅಖಿಲ ಭಾರತ ಬ್ರಹ್ಮಣ ಸಮಾಜ ಮಹಾಸಂಘದಿಂದ ಪ್ರತಿಭಟನೆ*

ವಿಜಯಪುರ

*ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗೆ ಜನಿವಾರ ತೆಗೆದು ಪರೀಕ್ಷೆ ಬರೆಯುವಂತೆ ಒತ್ತಾಯ ಖಂಡಿಸಿ ಪ್ರತಿಭಟನೆ*

*ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ*

*ಅಖಿಲ ಭಾರತ ಬ್ರಹ್ಮಣ ಸಮಾಜ ಮಹಾಸಂಘದಿಂದ ಪ್ರತಿಭಟನೆ*

ತಪ್ಪಿತಸ್ಥ ಅಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ

ಅಧಿಕಾರಿ ವಿರುದ್ಧ ತಕ್ಷಣವೇ ಸೂಕ್ತ ಕ್ರಮಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹ

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";