ವಿಜಯಪುರ: ಸ್ಮಶಾನದಲ್ಲಿನ ಶವಗಳನ್ನು ಎಳೆದುಕೊಂಡು ರಸ್ತೆಗೆ ಶ್ವಾನಗಳು ತರುತ್ತಿರುವ ಘಟನೆ ವಿಜಯಪುರ ನಗರದ ಜಿಲ್ಲಾ ಪಂಚಾಯತ ರಸ್ತೆಯ ಸ್ಮಶಾನದ ಬಳಿ ನಡೆದಿದೆ.
ಹೊರಗೆ ಬಿದ್ದ ಶವವನ್ನು ಎಳೆದಾಡಿಕೊಂಡು ಶ್ವಾನಗಳನ್ನು ತಂದಿವೆ. ಅಲ್ಲದೇ, ಸ್ಮಶಾನದಲ್ಲಿನ ಶವ ರಸ್ತೆಗೆ ತಂದು ಬಿಸಾಕಿವೆ. ಅದಕ್ಕಾಗಿ ಸ್ಮಶಾನಕ್ಕೆ ಸೆಕ್ಯೂರಿಟಿ ಗಾರ್ಡ್ ನೇಮಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.