ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಕಾರ್ಮಿಕರು ಮೂಕಪ್ರಾಣಿಗಳನ್ನು ಅಮಾನುಷವಾಗಿ ಹಲ್ಲೆಗೈದು ಕಟ್ಟಿಗೆ ಕಟ್ಟಿಕೊಂಡು ತೆಗೆದುಕೊಂಡು ಹೋಗಿರುವ ಆರೋಪ ಕೇಳಿಬಂದಿದೆ. ವಿಜಯಪುರ
ನಗರಾದ್ಯಂತ ಬೀದಿ ನಾಯಿಗಳನ್ನು ಬಿಟ್ಟು ನಿವಾಸಿಗಳು ಸಾಕಿದ್ದ ನಾಯಿಗಳನ್ನು ಎತ್ತೊಯ್ದಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಕಪ್ರಾಣಿಗಳ ಮೇಲೆ ಈ ತರಹದ ವರ್ತನೆ ತೋರಿಸುತ್ತಿದ್ದಾರೆ. ಇದೀಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಹಾ ಎಡವಟ್ಟು.. ಮಹಾನಗರ ಪಾಲಿಕೆಯ ಕಾರ್ಮಿಕರಿಂದ ಶ್ವಾನ್ಮೇಲೆ ಹಲ್ಲೆ..?
![](https://karnataka1news.com/wp-content/uploads/2022/12/Dog-860x426.jpg)