ವಿಜಯಪುರ: ಎಸ್ಎಸ್ಎಲ್ಸಿ ಮೌಲ್ಯ ಮಾಪನ ವೇಳೆ ಅಚ್ಚರಿ ಉತ್ತರ ಪತ್ರಿಕೆ ಸಿಕ್ಕಿರುವ ಘಟನೆ ನಗರದ ಸ್ನೇಹ ಸಂಗಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೌಲ್ಯಮಾಪನ ವೇಳೆ ಉತ್ತರ ಪತ್ರಿಕೆ ಸಿಕ್ಕಿದೆ.
ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ಉತ್ತರ ಪತ್ರಿಕೆಯಲ್ಲೆ ಸಾಷ್ಟಾಂಗ ನಮಸ್ಕಾರವನ್ನು ಪರೀಕ್ಷಾರ್ಥಿ ಹಾಕಿದ್ದಾನೆ. ತನ್ನನ್ನ ಪಾಸ್ ಮಾಡುವಂತೆ ಪತ್ರಿಕೆಯಲ್ಲಿ ಪರೀಕ್ಷಾರ್ಥಿ ಮನವಿ ಮಾಡಿಕೊಂಡಿದ್ದಾನೆ. ಸಿದ್ದರಾಮೇಶ್ವರ ಪ್ರೌಢ ಶಾಲೆಯ ಶಿಕ್ಷಕ ಸಿದ್ದಪ್ಪ ಅಂಬಳನೂರು ಮೌಲ್ಯಮಾಪನ ವೇಳೆಯಲ್ಲಿ ಉತ್ತರ ಪತ್ರಿಕೆ ಸಿಕ್ಕಿದೆ.