ವಿಜಯಪುರ: ಜಿಲ್ಲೆಯ ಶ್ರೀಛತ್ರಪತಿ ಶಿವಾಜಿ ಮಹಾರಾಜರ ಎಜ್ಯುಕೇಷನ್ ಸೊಸೈಟಿ ಚೇರಮನ್ ಶಿವಾಜಿ ಗಾಯಕವಾಡ ಜನ್ಮದ ದಿನವನ್ನು ರವೀಂದ್ರನಾಥ ಟಾಗೋರ್ ಶಾಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಆಚರಣೆ ಮಾಡಲಾಯಿತು.
ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿಕೊಂಡು ತಮ್ಮ ಮೆಚ್ಚಿನ ಅಧ್ಯಕ್ಷರ ಮನೆಯಿಂದ ಡ್ರಮ್ ಸೆಟ್ ಹಾಗೂ ಪಥ ಸಂಚಲನ ಮೂಲಕ ಮಾರ್ಗವುದ್ದಕ್ಕೂ ಪುಷ್ಪವೃಷ್ಠಿಗೈದು ಸ್ವಾಗತಿಸಿ ಕೇಕ್ ಕಟ್ ಮಾಡಿಸಿದರು.
![](https://karnataka1news.com/rugleeps/2022/06/WhatsApp-Image-2022-02-11-at-6.57.10-PM-2.jpeg)
ಶಿವಾಜಿ ಗಾಯಕವಾಡ ಇವರ ಜನುಮದಿನಕ್ಕೆ ನೃತ್ಯ ಸಂಯೋಜನೆ ಮಾಡಿ ಶುಭಕೋರಿದರು.