ವಿಜಯಪುರ: ಭೀಮಾತೀರದ ನಟೋರಿಯಸ್ ಹಂತಕ ಮಲ್ಲಿಕಾರ್ಜುನ ಚಡಚಣ ಬಂಧಿಸಲಾಗುತ್ತದೆ ಎಂದು ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ಹೇಳಿದರು.
ಚಡಚಣ ಪಟ್ಟಣದಲ್ಲಿ ಮಾತನಾಡಿದ ಅವರು, ರೌಡಿಶೀಟರ್ ಮಹಾದೇವ ಸಾಹುಕಾರ್ನ್ನು ಸಿನೀಮಿಯ ಮಾದರಿಯಲ್ಲಿ ಕೊಲೆ ಮಾಡೋ ಯತ್ನದಲ್ಲಿ ಮಲ್ಲಿಕಾರ್ಜುನ ಚಡಚಣ, ವಿಮಲಾಬಾಯಿ ಚಡಚಣ ಪ್ರಮುಖ ಆರೋಪಿಗಳು. ಆದ ಕಾರಣ ಇವರ ಬಂಧನಕ್ಕೆ ಸ್ಪೇಷಲ್ ಪೊಲೀಸ ಟೀಂ ಮಾಡಲಾಗಿದೆ. ಇನ್ನು ಬಂಧಿಸಿ ತಕ್ಕ ಪಾಠ ಕಲಿಸುತ್ತೇವೆ ಎಂದರು.