2026 ರ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಹೊಸ ಇತಿಹಾಸ ರಚಿಸುವ ಬಜೆಟ್, ವಿಕಸಿತ ಭಾರತದ ಕಲ್ಪನೆಯ ಬಜೆಟ್, ಈ ಬಜೆಟ್ ಭಾರತ ವಿಶ್ವಗುರು ಆಗುವ ಸನ್ನಿಹದ ಬಜೆಟ್ ಇದಾಗಿದೆ.
ಮಧ್ಯಪ್ರಿಯರಿಗೆ ಹಾಗೂ ತಂಬಾಕು ಉಪಕರಣಗಳಿಗೆ ಬಿಗ್ ಶಾಕ ಕೊಟ್ಟ ಬಜೆಟ್, 12 ಕ್ಯಾನ್ಸಲ್ ಔಷಧಿಗಳಿಗೆ ತೇರಿಗೆ ವಿನಾಯಿತಿ,
ಸೌರ ವಿದ್ಯುತ್ , EV ಬ್ಯಾಟರಿಗಳ ಉಪಕರಣಗಳಿಗೆ ಆಮಧು ಸುಂಕ ಶೂನ್ಯ ಮಾಡಿದ ಕೇಂದ್ರ ಬಜೆಟ್,
ದಿನಸಿ ಅಂಗಡಿಗಳನ್ನು ಆರಂಭಿಸಲು ಮಹಿಳೆಯರಿಗೆ ಸಹಾಯಧನ, ಕ್ರೀಡೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಇತಿಹಾಸ ಸೃಷ್ಟಿಸಲು ಹೊಸ ಕ್ರೀಡಾ ಸಂಕಿರಣ ನಿರ್ಮಾಣ, ದೇಶಾದ್ಯಂತ ಜಿಲ್ಲೆಗೊಂದು ಬಾಲಕಿಯರ ಹಾಸ್ಟೆಲ್ ನಿರ್ಮಾಣ, ಅಪಘಾತ ವಿಮೆಯಲ್ಲಿ ತೆರಿಗೆ ವಿನಾಯಿತಿ, IT ತಂತ್ರಜ್ಞಾನ ಅಭಿವೃದ್ದಿಗಾಗಿ ವಿಶೇಷ ಆದ್ಯತೆ, ದಿವ್ಯಾಂಗರಿಗೆ ವಿಶೇಷ ಉದ್ಯೋಗ ಯೋಜನೆ, ಕೇಂದ್ರ ಸರ್ಕಾರ ಐದು ವರ್ಷಗಳಲ್ಲಿ ನಗರ ಅಭಿವೃದ್ಧಿಗೆ 5000 ಕೋಟಿ, ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಹತ್ತು ಸಾವಿರ ಕೋಟಿ ಫಂಡ್ ಮೀಸಲು, ಬೆಂಗಳೂರಿಗೆ ಹಾಯ್ ಸ್ಪೀಡ್ ರೈಲು ಕಾಲಿಡಾರ್ ಘೋಷಣೆ ಬೆಂಗಳೂರಿನಿಂದ- ಹೈದ್ರಾಬಾದ್, ಬೆಂಗಳೂರು- ಚೆನೈ, ಸಮೀಕಂಡಕ್ಟರ್ ಯೋಜನೆಗೆ 40000 ಕೋಟಿ ಮೀಸಲು, ಡೇಟಾ ಸರ್ವಿಸ್ ಸೆಂಟಇವರಿಗೆ,

2026 ರ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಹೊಸ ಇತಿಹಾಸ ರಚಿಸುವ ಬಜೆಟ್, ವಿಕಸಿತ ಭಾರತದ ಕಲ್ಪನೆಯ ಬಜೆಟ್, ಈ ಬಜೆಟ್ ಭಾರತ ವಿಶ್ವಗುರು ಆಗುವ ಸನ್ನಿಹದ ಬಜೆಟ್ ಇದಾಗಿದೆ.
ಮಧ್ಯಪ್ರಿಯರಿಗೆ ಹಾಗೂ ತಂಬಾಕು ಉಪಕರಣಗಳಿಗೆ ಬಿಗ್ ಶಾಕ ಕೊಟ್ಟ ಬಜೆಟ್, 12 ಕ್ಯಾನ್ಸಲ್ ಔಷಧಿಗಳಿಗೆ ತೇರಿಗೆ ವಿನಾಯಿತಿ,
ಸೌರ ವಿದ್ಯುತ್ , EV ಬ್ಯಾಟರಿಗಳ ಉಪಕರಣಗಳಿಗೆ ಆಮಧು ಸುಂಕ ಶೂನ್ಯ ಮಾಡಿದ ಕೇಂದ್ರ ಬಜೆಟ್,
ದಿನಸಿ ಅಂಗಡಿಗಳನ್ನು ಆರಂಭಿಸಲು ಮಹಿಳೆಯರಿಗೆ ಸಹಾಯಧನ, ಕ್ರೀಡೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಇತಿಹಾಸ ಸೃಷ್ಟಿಸಲು ಹೊಸ ಕ್ರೀಡಾ ಸಂಕಿರಣ ನಿರ್ಮಾಣ, ದೇಶಾದ್ಯಂತ ಜಿಲ್ಲೆಗೊಂದು ಬಾಲಕಿಯರ ಹಾಸ್ಟೆಲ್ ನಿರ್ಮಾಣ, ಅಪಘಾತ ವಿಮೆಯಲ್ಲಿ ತೆರಿಗೆ ವಿನಾಯಿತಿ, IT ತಂತ್ರಜ್ಞಾನ ಅಭಿವೃದ್ದಿಗಾಗಿ ವಿಶೇಷ ಆದ್ಯತೆ, ದಿವ್ಯಾಂಗರಿಗೆ ವಿಶೇಷ ಉದ್ಯೋಗ ಯೋಜನೆ, ಕೇಂದ್ರ ಸರ್ಕಾರ ಐದು ವರ್ಷಗಳಲ್ಲಿ ನಗರ ಅಭಿವೃದ್ಧಿಗೆ 5000 ಕೋಟಿ, ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಹತ್ತು ಸಾವಿರ ಕೋಟಿ ಫಂಡ್ ಮೀಸಲು, ಬೆಂಗಳೂರಿಗೆ ಹಾಯ್ ಸ್ಪೀಡ್ ರೈಲು ಕಾಲಿಡಾರ್ ಘೋಷಣೆ ಬೆಂಗಳೂರಿನಿಂದ- ಹೈದ್ರಾಬಾದ್, ಬೆಂಗಳೂರು- ಚೆನೈ, ಸಮೀಕಂಡಕ್ಟರ್ ಯೋಜನೆಗೆ 40000 ಕೋಟಿ ಮೀಸಲು, ಡೇಟಾ ಸರ್ವಿಸ್ ಸೆಂಟರ್ ಕಂಪನಿಗಳಿಗೆ ಟ್ಯಾಕ್ಸ್ ವಿನಾಯಿತಿ.
ಹೀಗೆ ಹತ್ತು ಹಲವು ಹೊಸ ಹೊಸ ಯೋಜನೆಗೆ ಇತಿಹಾಸದ ಮುನ್ನಿಡಿ ಬರೆದ, ಸತತವಾಗಿ 9 ನೇಯ ಬಜೆಟ್ ಮಂಡಿಸಿದ ಕೇಂದ್ರದ ಆರ್ಥಿಕ ಸಚಿವರಾದ ನಿರ್ಮಲಾ ಸೀತಾರಾಮನ್ ರವರಿಗೆ ಈ ದೇಶದ ದೇಶಭಕ್ತರ ಪರವಾಗಿ ಹೃದಯಪೂರ್ವಕ ಧನ್ಯವಾದಗಳು.



