ವಿಜಯಪುರ: ಇಂದು ಮಣ್ಣೆತ್ತಿನ ಅಮವಾಸ್ಯೆ ಹಿನ್ನಲೆ ವಿಜಯಪುರ ಮಾರುಕಟ್ಟೆಗೆ ವಿವಿಧ ಆಕಾರದ ಮಣ್ಣೆತ್ತುಗಳು ಬಂದಿವೆ.
ನಗರ ಹಾಗೂ ತಾಲೂಕಿನ ಗ್ರಾಮೀಣ ಭಾಗದ ರೈತರು ಸಂಪ್ರದಾಯದಂತೆ ಮಣ್ಣೆತ್ತಿನ ಅಮವಾಸ್ಯೆ ಹಬ್ಬ ಆಚರಣೆಗೆ ಭರದ ಸಿದ್ಧತೆ ಮಾಡಿಕೊಂಡಿದ್ದಾರೆ.
![](https://karnataka1news.com/rugleeps/2022/06/WhatsApp-Image-2022-02-11-at-6.57.10-PM-2.jpeg)
ಅತಿ ಚಿಕ್ಕವು 50 ರಿಂದ ಪ್ರಾರಂಭವಾಗಿ 1500 ರೂಪಾಯಿಗೆ ಮಣ್ಣೆತ್ತುಗಳು ಮಾರಾಟ ಆಗುತ್ತಿವೆ. ಇನ್ನೂ
ತಮಗಿಷ್ಟವಾದ ಮಣ್ಣೆತ್ತು ಖರೀದಿಯಲ್ಲಿ ರೈತಾಪಿ ವರ್ಗ ಮಗ್ನರಾಗಿದ್ದಾರೆ.