ವಿಜಯಪುರ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಇದು ಪ್ರೀತಿ, ಪ್ರೇಮ ಅಲ್ಲ. ಇದು ಲವ್ ಜಿಹಾದ್.ಜನಸಂಖ್ಯೆ ಹೆಚ್ಚಿಗೆ ಮಾಡುವ ಲವ್ ಜಿಹಾದ್ ಇದಾಗಿದೆ ಎಂದು ವಿಜಯಪುರದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು. ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಇರಬೇಕು.ಕೇರಳದಲ್ಲಿ ಎರಡು ವರ್ಷದಲ್ಲಿ 3 ಸಾವಿರ ಮತಾಂತರ ಆಗಿದ್ದಾರೆ.ಪ್ರೀತಿ ಬೇಡ ಎಂದ್ಮೇಲೆ ನೇಹಾ ಹತ್ಯೆ ಮಾಡಲಾಗಿದೆ.
ನೇಹಾವನ್ನು 14 ಬಾರಿ ಚುಚ್ಚಿ ಹತ್ಯೆ ಮಾಡಲಾಗಿದೆ.ಇದುವೇ ಇಸ್ಲಾಂ ಪ್ರಕ್ರಿಯೆ ಆಗಿದೆ.ಇದರ ಹಿಂದೆ ದೊಡ್ಡ ಜಾಲ ಇದೆ ಎಂದರು.ಇನ್ನು ಧಾರವಾಡದ ಅಂಜುಮನ್ ಇಸ್ಲಾಂ ಅರ್ಧ ದಿನ ಹೋರಾಟ ಮಾಡಿರುವುದು ಮೊಸಳೆ ಕಣ್ಣೀರು ಆಗಿದೆ. ಇದು ನಾಟಕ ಆಗಿದೆ. ಮದರ್ಸ್ ದಲ್ಲಿ ಇಸ್ಲಾಂನ ಭಾಗ ಕಲಿಸಲಾಗುತ್ತಿದೆ, ಇದು ನಿಲ್ಲಬೇಕು.
ಆರೋಪಿ ಫಯಾಜ್ ಕುಟುಂಬಸ್ಥರಿಗೆ ಪತ್ವಾ ಹೊರಡಿಸಬೇಕು.ಫಯಾಜ್ ಮನೆಯನ್ನು ಧ್ವಂಸ ಮಾಡಬೇಕು. ಫಯಾಜ್ ಮನೆಯನ್ನು ಸುಟ್ಟು ಹಾಕಬೇಕು.ಇಲ್ವಾ ಪತ್ವಾ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಡಿಜೆ ಹಳ್ಳಿ, ಕೆಜೆ ಹಳ್ಳಿ, ಹುಬ್ಬಳ್ಳಿ ಗಲಾಟೆ, ಹರ್ಷ ಕೊಲೆಯಾದಗ ಯಾಕೆ ಮಾತನಾಡಲಿಲ್ಲ ಎಂದು ಧಾರವಾಡ ಅಂಜುಮನ್ ಇಸ್ಲಾಂ ವಿರುದ್ಧ ವಾಗ್ದಾಳಿ ನಡೆಸಿದರು.ಎಲ್ಲಿಯವರೆಗೆ ಕಾಂಗ್ರೆಸ್ ಇರುತ್ತದೆ ಅಲ್ಲಿಯ ವರೆಗೂ ಇಸ್ಲಾಂ ಎದ್ದು ಕುಣಿಯುತ್ತೆ.ಕಾಂಗ್ರೆಸ್ ಪ್ರೇರಣೆ, ಕಾಂಗ್ರೆಸ್ ಖುರ್ಚಿ ದಾಹಕ್ಕಾಗಿ ಹಿಂದೂಗಳ ಹತ್ಯೆ ಆಗ್ತಾ ಇದಾವೆ. ಕಾಂಗ್ರೆಸ್ನವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.ಕಾಂಗ್ರೆಸ್ನವರು ತೊಳೆಯಲಾರದ ಪಾಪ ಮಾಡಿದೆ ಎಂದರು.ಇನ್ನು ಮೋದಿ ಗೆಲ್ಲಿಸಿ ಭಾರತ ಉಳಿಸಿ.ಬಿಜೆಪಿಗೆ ಮತ ಹಾಕುತ್ತೇವೆ. ಗೆದ್ದ ನಂತರ ನಿದ್ದೆ ಮಾಡಂಗಿಲ್ಲ.ಆದ್ರೇ, ಐದು ವರ್ಷಗಳ ಕಾಲ ಕ್ರಿಯಾಶೀಲರಾ ಗಬೇಕು.24 ಗಂಟೆ ಕಾಲ ಫೋನ್ ಆನ್ ಇರಬೇಕು. ಸಂಸತ್ತಿನಲ್ಲಿ ಸಮಾನ ನಾಗರಿಕ, ಜನಸಂಖ್ಯೆ ನಿಯಂತ್ರಣ, ಸಂಪೂರ್ಣ ಗೋವು ಹತ್ಯೆ ನಿಷೇಧ, ವಕ್ಫ ಬೋರ್ಡ್ ಬ್ಯಾನ್ ಮಾಡಬೇಕು. ಅತಿಕ್ರಮಣ ಮಸೀದಿ, ದೇವಸ್ಥಾನ, ಚರ್ಚ್ಗಳು ತೆಗದು ಹಾಕಬೇಕು. ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆ ಅಭಿವೃದ್ಧಿ ಆಗಬೇಕು.ಖಾಸಗಿ ಶಾಲೆಗಳು ಲೂಟಿ ಹೊಡೆಯುತ್ತಿದ್ದಾರೆ.ಅದಕ್ಕಾಗಿ ಸರ್ಕಾರಿ, ಆಸ್ಪತ್ರೆ, ಶಾಲೆಯ ಅಭಿವೃದ್ಧಿ ಮುಖ್ಯ.ಹಿಂದೂ ಕಾರ್ಯಕರ್ತರ ರಕ್ಷಣೆ ಆಗಬೇಕು.ಹಿಂದೂ ಕಾರ್ಯಕರ್ತರ ಮೇಲೆನು ರೌಡಿಶೀಟರ್, ಗುಂಡಾ ಆ್ಯಕ್ಟ್ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.